
ಮಾನ್ವಿ,ಮೇ.೫-
ತಾಲೂಕಿನ
ಉಟಕನೂರು
ಗ್ರಾಮದಲ್ಲಿ ಎತ್ತುಗಳ
ಭಾರ ಎಳೆಯುವ
ಸ್ಪರ್ಧೆಗೆ ಸಚಿವ
ಎನ್.ಎಸ್.ಬೋಸರಾಜು
ಭಾನುವಾರ ಚಾಲನೆ
ನೀಡಿದರು.
ಈ ಸಂದರ್ಭದಲ್ಲಿ
ಶಾಸಕ ಹಂಪಯ್ಯ ನಾಯಕ, ಮಾಜಿ ಶಾಸಕ ಪ್ರತಾಪ್ಗೌಡ ಪಾಟೀಲ್, ಮಾಜಿ ಜಿಲ್ಲಾ
ಪಂಚಾಯತಿ ಅಧ್ಯಕ್ಷ ದೊಡ್ಡಬಸಪ್ಪ ಗೌಡ ಭೋಗಾವತಿ, ರುದ್ರಪ್ಪ ಅಂಗಡಿ,
ಗೋಪಾಲಕೃಷ್ಣಮೂರ್ತಿ, ಶರಣಯ್ಯ ನಾಯಕ ಗುಡದಿ£್ನ, ದೇವೇಂದ್ರಪ್ಪ ಬೊಮ್ಮನಾಳ,
ರಾಮಗೌಡ, ಮಲ್ಲಯ್ಯ., ಎಸ್.ಎಂ.ಪಾಟೀಲ್ ಸೇರಿದಂತೆ ಆನೇಕರು ಇದ್ದರು.